ವಾದಿರಾಜ ಜಯಂತಿಯ ಪ್ರಯುಕ್ತ ಹೂವಿನಕೆರೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಫೆ. 21 ರಂದು ಅಹೋರಾತ್ರಿ ಜಾಗರಣೆ, ಹರಿನಾಮ ಸ್ಮರಣೆ, ಭಜನೆ ಫೆ.22 ರಂದು ಬೆಳಿಗ್ಗೆ 5 ರಿಂದ ಮಹಾಪೂಜೆ, ರಾತ್ರಿ 7:30ಕ್ಕೆ ವಾದಿರಾಜ ಭಜನಾ ಮಂಡಳಿ ವತಿಯಿಂದ ಯಕ್ಷಗಾನ ಬಯಲಾಟ, 30-3-2013ರಂದು ವಾದಿರಾಜ ಗುರುಗಳ ಆರಾಧನೆ ನಡೆಯಲಿದೆ ಎಂದು ಹೂವಿನಕೆರೆ ವಾದಿರಾಜ ಆಡಳಿತ ಮಂಡಳಿ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com