ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ಚಿನ್ನಪ್ಪಗೌಡ ಧರ್ಮದರ್ಶಿ ಹರಿಕೃಷ್ಷ ಪುನರೂರು, ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್, ಮಂಗಳೂರಿನ ಕ.ತಿ.ಸಂ. ಕೇಂದ್ರದ ನಿರ್ದೇಶಕ ಡಾ. ರತ್ನಾಕರ ಸದಾನಂದ, ಕುಂದಾಪುರ ಮಾಜಿ ರೊಟರಿ ಗವರ್ನರ್ ಸದಾನಂದ ಛಾತ್ರ, ಕುಂದಾಪುರ ಸ.ಪ.ಪೂರ್ವ ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ, ಭಂಡಾರ್ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಮಡಾಮಕ್ಕಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತುಳು ಪೊಲಿ ಕೃತಿಯನ್ನು ಅನಾವರಣಗೋಳಿಸಲಾಯಿತು.
ಕೊ. ಶಿವಾನಂದ ಕಾರಂತ ಪ್ರಸ್ತಾವಿಕವಾಗಿ ಮಾತನಾಡಿದರು. ಕುಂದಪ್ರಭ ಟ್ರಸ್ಟ್ನ ಅಧ್ಯಕ್ಷ ಯು. ಎಸ್.ಶೆಣೈ ಸ್ವಾಗತಿಸಿ, ಮಡಾಮಕ್ಕಿ ಶಶಿಧರ ಶೆಟ್ಟಿ ವಂದಿಸಿದರು. ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com